Hasiru krashiya nittusirugalu ಹಸಿರು ಕೃಷಿಯ ನಿಟ್ಟುಸಿರುಗಳು
- PuttUru 2011
- xii,161 PB
ಕೃಷಿಗೆ ಸಂಬಂಧಿಸಿದಂತೆ ಬರೆಯುವ ಲೇಖಕರಲ್ಲಿ ಪ್ರಮುಖರಾದವರು ನರೇಂದ್ರ ರೈ ದೇರ್ಲ. ಅವರು ಪ್ರಜಾವಾಣಿ ಪತ್ರಿಕೆಯ ಕರಾವಳಿ ಪುರವಣಿಯಲ್ಲಿ ಪ್ರಕಟಿಸಿದ ಕೃಷಿ ಕುರಿತ ಲೇಖನಗಳನ್ನು ಈ ಸಂಪುಟದಲ್ಲಿ ಸೇರಿಸಿದ್ದಾರೆ. ’ಅಜ್ಜನ ಜಗಲಿ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಅಂಕಣಗಳನ್ನು ಈ ಸಂಕಲನ ಒಳಗೊಂಡಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬಿ ಕೃಷಿ, ಯಶೋಗಾಥೆಗಳು ಚಿತ್ರಿತವಾಗಿವೆ. ಬರೆಹಗಳಿಗೆ ಪೂರಕವಾದ ರೇಖಾಚಿತ್ರಗಳೂ ಇರುವುದು ವಿಶೇಷ.