Vaidyana vyadi. ವೈದ್ಯನ ವ್ಯಾಧಿ
- Bengaluru Bi Es Ramarav 1989
- 39 PB
ನಾಟಕಕಾರ ಟಿ.ಪಿ. ಕೈಲಾಸಂ ಅವರು ಬರೆದ ನಾಟಕ-ವೈದ್ಯನ ವ್ಯಾಧಿ ಅಥ್ವಾ ನೆರಹೊರ್ಕೆ ನೆರೆಹೊರ್ಕೆನೇವೆಯೇ!. ರಂಗಣ್ಣ, ಸೀತಮ್ಮ, ಸಾವಿತ್ರಮ್ಮ, ಸುಬ್ಬಣ್ಣ, ಪಾರ್ವತಮ್ಮ ಹಾಗೂ ಲಕ್ಷ್ಮಿದೇವಮ್ಮ ಈ ಆರು ಪಾತ್ರಗಳ ಮೂಲಕ ಕಥೆ ಹೆಣೆದ ನಾಟಕವಿದು. ನೆರೆಹೊರೆಯವರ ಆಚಾರ-ವಿಚಾರಗಳು ಹೇಗೆ ಸಾಮಾಜಿಕ ಜೀವನದಲ್ಲಿ ಪಾತ್ರವಹಿಸುತ್ತವೆ ಎಂಬುದನ್ನು ಹಾಸ್ಯ ಹಾಗೂ ಚಿಂತನಾ ಪ್ರಧಾನವಾಗಿ ಬಿಂಬಿಸುವ ನಾಟಕವಿದು.