BETAGRI KRASHNASHARMA. ಬೆಟಗೇರಿ ಕೃಷ್ಣಶರ್ಮ

Karnataka janajivana. ಕರ್ನಾಟಕ ಜನಜೀವನ. - Bengaluru Navakarnataka Prakashana 1983 - 174,xii p

ಕರ್ನಾಟಕ ಜನಜೀವನ -ಕೃತಿಯು ನೈಜ ಅರ್ಥದಲ್ಲಿ ಒಂದು ಸಂಶೋಧನ ಗ್ರಂಥ. ಕೃತಿಯ ಒಟ್ಟು ಸಾರವನ್ನುಮೂರು ಪ್ರಮುಖ ವಿಭಾಗಗಳನ್ನಾಗಿಸಿದೆ. ಒಂದು-ಕನ್ನಡಿಗರ ಕೋಟೆ ಗಾಳೆಗ, ಕನಕದಾಸರು ಕಂಡ ವಿಜಯನಗರ ಹಾಗೂ ಚಾರಣಕವಿ ಗೋವಿಂದ ವೈದ್ಯ. ಕನ್ನಡಿಗರು ಕೋಟೆಗಾಳೆಗ ವಿಭಾಗದಲ್ಲಿ ಕೋಟೆ-ಕೊತ್ತಲಗಳು, ಅವಶ್ಯಕತೆ, ಕೋಟೆಗಳ ವಿವಿಧ ಪ್ರಕಾರಗಳು, ವಸ್ತು ಕ ವರ್ಣಕ ಗಳಲ್ಲಿಯ ವಾಸ್ತವತೆ, ಕೋಟೆಗಾಳೆಗಕ್ಕೆ ಮೊದಲು, ಪಾಳೆಯ ಸಂರಕ್ಷಕ ಸಾಧನೆಗಳು (ಫಿರಂಗಿ-ತುಬಾಕಿಗಳು ಇತ್ಯಾದಿ), ಪರಿಭಾಷಾ ಸ್ಪಷ್ಟೀಕರಣ (ಹುಲಿಮೊಗ, ಕುದುರೆಗುಂಡಿ ಇತ್ಯಾದಿ), ಎರಡನೇ ವಿಭಾಗ-ಕನಕದಾಸರು ಕಂಡ ವಿಜಯನಗರದಲ್ಲಿ-ಕನಕ ದಾಸರ ಸಾಹಿತ್ಯದ ಹಾಗೂ ಜನಜೀವನ ವೈಶಿಷ್ಟ್ಯ, ಕನಕದಾಸ-ವಿಜಯನಗರ ಸಂಬಂಧ ಇತ್ಯಾದಿ, ಚಾರಣ ಕವಿ ಗೋವಿಂದ ವೈದ್ಯ ವಿಭಾಗದಲ್ಲಿ ಚಾರಣ ಸಾಹಿತ್ಯ ಮೀಮಾಂಸೆ, ಕಂಠೀರವ ನರಸರಾಜ ವಿಜಯ ವಿಚಾರ, ಕರ್ನಾಟಕಕ್ಕೆ ಖಾನರು ಬಂದದ್ದು, ಕನ್ನಡಿಗರ ಸಮರ ಜೀವನಚಿತ್ರ, ಕಗ್ಗೊಲೆಯ ಕಾಳೆಗದ ಕಥೆ, ಊಟ-ಉಡುಗೆ-ತೊಡುಗೆಗಳು ಇತ್ಯಾದಿ ಸವಿಸ್ತಾರವಾಗಿ ಚರ್ಚಿಸಲಾಗಿದೆ.

PB


Kannada Prose

K894.4 BETK