KRASHNASHASTRI (A R) ಕೃಷ್ಣಶಾಸ್ತ್ರಿ ಎ.ಆರ್

Kathamrata. ಕಥಾಮೃತ - Bengaluru Vishva Kannada Sammelana 1952 - lxxxiv,484 p

‘ಕಥಾಮೃತ’ ಕೃಷ್ಣಶಾಸ್ತ್ರಿ ಎ.ಆರ್ ಅವರ ಅಧ್ಯಾತ್ಮಿಕ ಕೃತಿ. ಇಲ್ಲಿ ಸೋಮದೇವನ ಪದ್ಯಕಾವ್ಯ, ಕಥಾಸರಿತ್ಸಾಗರ ಹಲವು ಭಾಷೆಗಳಿಗೆ ಭಾಷಾಂತರವಾಗಿ ಕಥಾಶಾಸ್ತ್ರದ ವ್ಯಾಸಂಗಕ್ಕೆ ಸಾಧನವಾಗಿದೆ. ಕತೆ-ಕತೆಗಳೆಂಬ ನದಿಗಳು ಸೇರಿ ಆಗಿರುವ ಸಾಗರವೇ ಕಥಾಸರಿತ್ಸಾಗರ ಅದರ ಸಂಗ್ರಹರೂಪವೇ ಕಥಾಮೃತ. ಇಲ್ಲಿ ಹಲವು ಕತೆಗಳಿವೆ, ಎಲ್ಲ ವಯೋಮಾನದವರಿಗೂ ಪ್ರಿಯವಾಗುವ ಪ್ರಾಚೀನ ಭರತ ಖಂಡದ ಅತ್ಯುತ್ತಮ ಕಥೆಗಳಿವೆ

PB


Kannada Fiction

K894.308 KRAK