ವಿಷಯ ಸೂ ಚಿ: ಕನ್ನಡ ದೇವಿ (ಪದ್ಯ) (ದಿವಂಗತ ಮುಳಿಯ ಶಂಕರಭಟ್ಟ), ತುಳು ನಾಡು (ಶ್ರೀ ಗೋವಿಂದ ಪೈ), ಅಳಿಯ ಸಂತಾನಕಟ್ಟು (ಡಾ. ಬಿ. ಎ. ಸಾಲೆತ್ತೂರ್, ಎಮ್.ಎ., ಡಿ.ಫಿಲ್., ಪಿಎಚ್.ಡಿ. ಲಂಡನ್), ದಕ್ಷಿಣ ಕನ್ನಡದಲ್ಲಿ ಜೈನಧರ್ಮದ ಕುರುಹುಗಳು (ಶ್ರೀ. ಶ್ರೀಪಾದ ಶರ್ಮ, ಎಮ್.ಎ.), ಭೂತಾರಾಧನೆ (ರಾವ್ ಸಾಹೇಬ್ ರಂಗನಾಥ ಪೂಂಜ, ಬಿ.ಎ., ಬಿ.ಎಲ್.), ದಕ್ಷಿಣ ಕನ್ನಡದ ಕಲೆಗಳು (ಶ್ರೀ, ಶಿವರಾಮ ಕಾರಂತ), ದಕ್ಷಿಣ ಕನ್ನಡದಲ್ಲಿ ಇಕ್ಕೇರಿನಾಯಕರ ಆಳಿಕೆ (ಶ್ರೀ. ಬೇಕಲ ರಾಮನಾಯಕ), ದಕ್ಷಿಣ ಕನ್ನಡದಲ್ಲಿ ಪತ್ರಿಕೋದ್ಯಮದ ಬೆಳವಣಿಗೆ (ಶ್ರೀ, ಹುರುಳಿ ಭೀಮರಾಯ), ಕನ್ನಡ ಛಾಷೆಯ ವಿಕಾಸ (ಶ್ರೀ. ದಾಮೋದರ ಬಾಳಿಗ), 'ಕನ್ನಡ ಮಲಯಾಳ ಸಮಸ್ಯೆ (ಶ್ರೀ. ಬಿ. ಶ್ರೀಧರ ಕಕ್ಕಿಲಾಯ್, ಬಿ.ಎ., ಬಿ.ಎಲ್.), ದಕ್ಷಿಣ ಕನ್ನಡ ಜಿಲ್ಲೆಯ ಬರಹಗಾರರು (ಶ್ರೀ ಬಿ. ಶಂಕರಭಟ್ಟ ಮತ್ತು ಶ್ರೀ. ಬಿ. ಎಮ್. ಶರ್ಮಾ)