ಪರಿಗ್ರಹ: ಸಾಹಿತ್ಯ, ಭಾಷೆ, ಕವಿ, ಕಾವ್ಯ ವಿಚಾರ.Parigraha: Sahitya, bhashe, kavi, kavya vichara ‘ಪರಿಗ್ರಹ’ ಕೃತಿಯು ಟಿ.ಜಿ ರಾಘವ ಅವರ ಪ್ರಬಂಧಗಳ ಸಂಕಲನವಾಗಿದೆ. ಅಡಿಗರ ಕುರಿತ ಲೇಖನದಲ್ಲಿ ರಾಘವ ಮತ್ತು ಅಡಿಗರ ಗುರುಶಿಷ್ಯ ಸಂಬಂಧ, ಸ್ನೇಹ, ಅಡಿಗರ ನಿಷ್ಟುರ ನಿಲುವು ಕಾಣಸಿಗುತ್ತದೆ. ಲಕ್ಷ್ಮೀನಾರಾಯಣ ಭಟ್ಟರು ಮುನ್ನುಡಿ ಬರೆದಿದ್ದಾರೆ.