Prakrata jagadvalaya: prakrata kannada samskrata bhashegala anusandhana ಪ್ರಾಕೃತ ಜಗದ್ವಲಯ : ಪ್ರಾಕೃತ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಅನುಸಂಧಾನ
- Bengaluru Abhinav Prakashan 2018
- xxvii,213
ಪ್ರಾಕೃತ ಜಗದ್ವಲಯ ಕೃತಿಯಲ್ಲಿ ಶೆಟ್ಟರ್ ಅವರು ಪ್ರಾಕೃತವು ಹೇಗೆ ವ್ಯಾಪಕವಾಗಿತ್ತು ಎಂಬ ವಿಷಯವನ್ನು ಚರ್ಚಿಸುತ್ತಾರೆ. ಹಾಗೆಯೇ ಈ ಕೃತಿಯು ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಪ್ರಾಕೃತ ಭಾಷಾವಲಯಕ್ಕೆ ಅಶೋಕನ ಕೊಡುಗೆ ಅಪಾರವಾದುದು. ಅಶೋಕ, ಬೌದ್ಧ ಧರ್ಮವನ್ನು ಸ್ವೀಕರಿಸಿ ಅದನ್ನು ತನ್ನ ಪ್ರಜಾಜನರಲ್ಲಿ ಪ್ರಚಾರ ಮಾಡುವಾಗ ಅವನು ಸ್ಥಾಪಿಸಿದ ಸ್ತೂಪಗಳು ಬರೆಸಿದ ಗದ್ದಲಯ ಶಿಲಾಶಾಸನಗಳು ಎಲ್ಲವೂ ಪ್ರಾಕೃತಭಾಷೆಯಲ್ಲೇ ಇವೆ.ಪ್ರಾಕೃತಭಾಷೆಯ ಪದಗಳನ್ನು ನಾವು ಕನ್ನಡದಲ್ಲಿಯೂ ಕಾಣುತ್ತೇವೆ. ಈ ಪ್ರಾಕೃತ ಶಬ್ದಗಳು ಕನ್ನಡದಲ್ಲಿ ಹೇಗೆ ಬಳಕೆಗೆ ಬಂದವು ಎಂದು ವಿವರಿಸಲಾಗಿದೆ. ಸಮಾಜ, ಧರ್ಮ,ಈ ಕೃತಿಯು ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.