ACHARYA (Pa Vem) ಆಚಾರ್ಯ (ಪಾ ವೆಂ)

Bembidada bhutagalu: svatantra bharatada sankatagala saramale ಬೆಂಬಿಡದ ಭೂತಗಳು: ಸ್ವತಂತ್ರ ಭಾರತದ ಸಂಕಟಗಳ ಸರಮಾಲೆ - Hubballi Loka shikshana trast 2017 - xx,231

ಪಾ.ವೆಂ. ಆಚಾರ್ಯರ ಅಪ್ರಕಟಿತ ಬರೆಹಗಳ ಸಂಕಲನ ‘ಬೆಂಬಿಡದ ಭೂತಗಳು’ . ಲೇಖಕ-ಪತ್ರಕರ್ತ ಶಿವಾನಂದ ಜೋಶಿ ಸಂಪಾದಿಸಿದ್ದಾರೆ. ಭಾರತದ ಸ್ವಾತಂತ್ಯ್ರ ನಂತರ ದೇಶವು ಅನುಭವಿಸಿದ ಸಂಕಟಗಳ ಸರಮಾಲೆಯೇ ಈ ಕೃತಿ. ರಾಜಕೀಯ ಸೇರಿದಂತೆ ಎಲ್ಲ ವಲಯದ ವಿದ್ಯಮಾನಗಳು ಇವರ ಪ್ರಖರ ವೈಚಾರಿಕತೆಯಲ್ಲಿ ಮಿಂದಿವೆ.

ಸ್ವಾತಂತ್ಯ್ರ: ಅನಿವಾರ್ಯದ ಔದಾರ್ಯ, ಗಲಭೆಗಳು, ಪ್ರಜಾತಂತ್ರ ಹಾಗೂ ಅಧಿಕಾರದಾಹ, ಚಳವಳಿಗಳು ಮತ್ತು ದಬ್ಬಾಳಿಕೆ, ಗಡಿತಂಟೆ: ವಿವೇಕ ಮತ್ತು ಅವಿವೇಕ, ಭಾರತದ ನೆರೆ-ಹೊರೆ, ಜಾತಿಯತೆಯ ಪ್ರಶ್ನೆ: ಅರ್ಥ ಮತ್ತು ಅನರ್ಥ, ರಾಜಕಾರಣ ಒಂದು ವೃತ್ತಿಯಾಗಬೇಕು ಸೇರಿದಂತೆ ಒಟ್ಟು ವಿದ್ವತ್ ಪೂರ್ಣವಾದ 29 ಲೇಖನಗಳು ಜೊತೆಗೆ ತೇಲಿದ್ದೆಷ್ಟು ಈಸಿದ್ದೆಷ್ಟು (ಪಾ.ವೆಂ. ಆತ್ಮಾವಲೋಕನ) ಸಂಕಲನ ಒಳಗೊಂಡಿದೆ.

K894.4 ACHB