E vem ramasvami periyar: baraha mattu bhashanagala sangraha sam 3 ಈ ವೆಂ ರಾಮಸ್ವಾಮಿ ಪೆರಿಯಾರ್ : ಬರಹ ಮತ್ತು ಭಾಷಣಗಳ ಸಂಗ್ರಹ ಸಂಪುಟ 3
- Maisuru - 2017
- 206
- 3 .
ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗೆ ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ ಮಹಾನಾಯಕ ಪೆರಿಯಾರ್. ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಒಂದು ಸ್ವಾಭಿಮಾನಿ ಯುಗವಾಗಿ ಚರಿತ್ರೆಯಲ್ಲಿ ದಾಖಲುಗೊಳ್ಳುತ್ತಾರೆ. ಅವರ ಪ್ರಖರ ಬರಹ-ಭಾಷಣಗಳನ್ನು ಮೂರನೇ ಸಂಪುಟವಾಗಿ ಸಂಪಾದಿಸಿದ್ದಾರೆ ಬಿ. ಆರ್. ರಂಗಸ್ವಾಮಿ. ಅವರ ಅಪರೂಪದ ಫೋಟೋಗಳು ಇಲ್ಲಿ ಕಾಣಬಹುದು