ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ ಆಧುನಿಕ ಧ್ವನಿ ಮತ್ತು ಯುದ್ಧ ವಿರೋಧಿ ನಿಲುವಿನಂದಲೇ ಎಲ್ಲರ ಮನೆಮಾತದವರು. ಕೇವಲ ನಾಟಕ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಂಡಿದ್ದಲ್ಲದೆ, ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಅಲ್ಲದೆ ರೈತನಾಗಿ,ಪ್ರಗತಿಪರರಾಗಿ, ಭೂದನ ಚಳುವಳಿಯ ಮುಂಚೂಣಿಗಾರರಾಗಿ, ಪ್ರಚಾರಕರಾಗಿ, ತಮನ್ನು ತಾವು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಉತ್ತಮ ನಾಯಕತ್ವ ಗುಣ ಹೊಂದಿದ್ದರು. ಕೃಷಿಯ ಪ್ರಯೋಗ ಶೀಲ ಸಂಘಟಗರಾಗಿ ಛಾಪನ್ನು ಮೂಡಿಸಿದವರು. ಇವರ ಬಗ್ಗೆ ಮೀರಾಸಾಬಿಹಳ್ಳಿ ಶಿವಣ್ಣ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.