Itihasa samshodhaka Hulluru Shrinivasa Joyisaru: jivana mattu sadhane ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು: ಜೀವನ ಮತ್ತು ಸಾಧನೆ
- Bengaluru Kannada Pusthaka Pradhikara 2008
- xxxiii,69
ಗಾಂಧಿ ತತ್ವವನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿ, ಪ್ರಮುಖ ಗಾಂಧಿ ತತ್ವಕಾರರಾದ “ಶ್ರೀನಿವಾಸ್ ಜೋಯಿಸಂ” ರವರ ಬಗ್ಗೆ ಈ ಕೃತಿಯಲ್ಲಿ ಮಾಹಿತಿಯನ್ನು ಕೊಡಲಾಗಿದೆ. ಅವರು ವಕೀಲರಾದರು, ಚಿತ್ರದುರ್ಗದ ಇತಿಹಾಸ, ಹಿನ್ನೆಲೆ, ಇವೆಲ್ಲವನ್ನು ತಮ್ಮ ಆಸಕ್ತಿ ಕ್ಷೇತ್ರವನ್ನಾಗಿ ರೂಢಿಸಿಕೊಂಡು ಚಿತ್ರದುರ್ಗದ ಇತಿಹಾಸದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರು. ಇವರು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಯಾವುದೇ ಪ್ರಭಾವಕ್ಕೆ ಒಳಗಾಗದೆ ವಸ್ತುನಿಷ್ಠವಾಗಿ ಇತಿಹಾಸವನ್ನು ಬರೆದವವರು.ಇವರ ಜೀವನದ ಸ್ಪಷ್ಟ ನೋಟವನ್ನು ಲೇಖಕ ಬಿ.ರಾಜಶೇಖರಪ್ಪ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.