Ravindra kavya sanchaya ರವೀಂದ್ರ ಕಾವ್ಯ ಸಂಚಯ
Material type:
TextLanguage: Kannada Publication details: Maisuru Gita Buk Haus 2014Description: 1147Subject(s): DDC classification: - K894.1 RAMR
| Item type | Current library | Collection | Call number | Status | Barcode | |
|---|---|---|---|---|---|---|
|
|
St Aloysius Library | Kannada | K894.1 RAMR (Browse shelf(Opens below)) | Available | 070248 |
ಗುರುದೇವ ರವೀಂದ್ರನಾಥ ಠಾಕೂರ ಅವರ ಕಾವ್ಯಗಳ ಕೃತಿ -ರವೀಂದ್ರ ಕಾವ್ಯ ಸಂಚಯ. ಈ ಎಲ್ಲ ಕಾವ್ಯಗಳನ್ನು ಅನುವಾದಿಸಿದವರು-ಜಿ. ರಾಮನಾಥ ಭಟ್. ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾವ್ಯ ಕೃತಿ- ಗೀತಾಂಜಲಿ ಸೇರಿದಂತೆ 16ನೇ ವಯಸ್ಸಿನಲ್ಲಿ ಭಾನುಶಿಂಘೋ (ಸೂರ್ಯಸಿಂಹ) ಗುಪ್ತ ಹೆಸರಿನಲ್ಲಿ ಪ್ರಕಟಿಸಿದ್ದ ಅವರ ಮೊದಲ ಕವನ... ಹೀಗೆ ಅವರ ಕವನಗಳ ಮೂಲ ಆಶಯಗಳನ್ನು, ಸಂದೇಶಗಳನ್ನು ಇಲ್ಲಿ ಓದುಗರಿಗೆ ನೀಡಿರುವ ಮಹತ್ವದ ಕೃತಿ. ರವೀಂದ್ರನಾಥ ಠಾಕೂರರು ಕಾವ್ಯ ವಲಯದಲ್ಲಿ ಸಂಚರಿಸಿ ಅನುಭವಿಸಿದ ಹಿತವನ್ನೇ ಈ ಕೃತಿಯ ಸಾಹಿತ್ಯದಲ್ಲಿ ಕಾಣಬಹುದು.
ಈ ಪುಸ್ತಕ ಗುರುದೇವ ಅವರ ಕವನ ಸಂಕಲನಗಳನ್ನು, ಕಥನ ಕವನಗಳನ್ನು, ಗೀತ ನಾಟಕ, ಸಂಗೀತ ನಾಟಕ , ಪ್ರಬಂಧ, ಹಾಡುಗಳು, ಪ್ರವಾಸ, ಪ್ರಹಸನಗಳು, ಪಠ್ಯ ಪುಸ್ತಕ, ನೀಳ್ಗವಿತೆ, ದೇಶ ಭಕ್ತಿ ಗೀತೆ, ಜಾನಪದ ಸಾಹಿತ್ಯ, ಭಜನೆಗಳು, ಪ್ರವಚನಗಳು, ಸಣ್ಣ ಕತೆಗಳು, ಅನುವಾದಗಳು, ಆತ್ಮ ಕಥೆ, ಪತ್ರಗಳು ವ ಭಾಷಣಗಳ ಸಮಗ್ರ ಸಾಹಿತ್ಯದ ಸಂಗ್ರಹರೂಪ ಪರಿಚಯ ಮಾಡಿಕೊಡುತ್ತದೆ.
ಅಲ್ಲದೆ ಗುರುದೇವ ರವೀಂದ್ರನಾಥ ಅವರ ಮನೆತನ, ಬಾಲ್ಯ, ಶಿಕ್ಷಣ, ವೃತ್ತಿ ಪ್ರವೃತ್ತಿ, ಸಂಗೀತ, ಕಲೆ, ಚಿತ್ರಕಲೆ, ನಾಟಕ ನಿರ್ದೇಶನ, ಶಾಂತಿ ನಿಕೇತನ ಸ್ಥಾಪನೆ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಮಾಡಿದ ಕೊಡುಗೆಯನ್ನು ತೆರೆದಿಡುತ್ತದೆ.
There are no comments on this title.